Difference between revisions 278166 and 287464 on knwiki[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]] {{Shortcut|[[WP:VPT]]}} {{ಅರಳಿಕಟ್ಟೆ-nav}} {{ಸೂಚನಾಫಲಕ-ಅರಳಿಕಟ್ಟೆ}} {{ಆರ್ಕೈವ್-ಅರಳಿಕಟ್ಟೆ}} ==ವಿಕಿಪೀಡಿಯಕ್ಕೆ ೯== ೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಲಿದೆ. (contracted; show full) ಸ್ವಲ್ಪ ಬದ ಲಾ ಯಿಸಿ ಫಲಹೇಳುವ ಜ್ಯೋತಿಷ್ಯ್ಕಕ್ಕೂ ಖಗೋಲ ವಿಜ್ನಾನಕ್ಕೂ ಇರುವ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸುತ್ತೇನೆ. :Bschandrasgr ೧೭:೧೮, ೬ ಏಪ್ರಿಲ್ ೨೦೧೨ (UTC) ==== ಜ್ಯೋತಿಷ್ಯ ==== ----------- * ಜ್ಯೋತಿಷ್ಯ ನಂಬಬಹುದೇ? ಹಿಂದಿನ ಪ್ರಶ್ನೆ - ಜ್ಯೋತಿಷ್ಯ ಸಾಮಾಜಿಕವಾಗಿ ಒಳ್ಳೆಯದೇ? * [[ಜ್ಯೋತಿಷ್ಯ ಮತ್ತು ವಿಜ್ಞಾನ]] ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಸಲಹೆ ಗಳಿದ್ದರೆ ಕೊಡಿ. ಮೇಲಿನ ಪ್ರಶ್ನೆಗೆ ಉತ್ತರ ಸಿಗಬಹುದು * ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ. ಎಂದು ನನ್ನ ನಂಬುಗೆ. : * [[ಬಿ.ಎಸ್. ಚಂದ್ರಶೇಖರ]] ೨೩-೫-೨೦೧೨/ ೨೩.೫೪./೨೪-೫-೨೦೧೨/೨೨.೨೦ === [[ಮಹಾಭಾರತ]] ವಿಷಯ === ---------- '''ಕನ್ನಡ ಸಾಹಿತ್ಯದಲ್ಲಿ ಮಹಾಭಾರತ''' -ಈ ಲೇಖನದಲ್ಲಿ ಒಂದು ದೊಡ್ಡ '''ತಪ್ಪಾಗಿದೆ''' . ಕುಮಾರವ್ಯಾಸನು ಕೃಷ್ಣನ ಭಕ್ತ. ಅವನು '''ಕೃಷ್ಣಾವಸಾನದ ವರೆಗೆ''' ಎಂದರೆ ೧೦ ಪರ್ವದ ವರೆಗೆ ಮಾತ್ರಾ ಬರೆದಿದ್ದಾನೆ. ಎಂದಿದೆ. ಕುಮಾರವ್ಯಾಸನು ಕೃಷ್ಣನ ಭಕ್ತನಾಗಿದ್ದರೂ '''ದುರ್ಯೋಧನನ ಅವಸಾನದ ವರೆಗೆ''' ವಿಶದವಾಗಿ ಬರೆದು ನಂತರ ಸಂಕ್ಷಿಪ್ತವಾಗಿ ಉಳಿದುದನ್ನು ಹೇಳಿದ್ದಾನೆ. ಕೃಷ್ಣಾವಸಾನದ ವಿಷಯ ೧೭,(contracted; show full) * ೫೬. ಮಂತ್ರ ಮಲ ತ್ರಯ ೧. ಅನದ್ಧ (ಮಾನಸಂ) ೨. ಮಾಯಿಕ (ಮಾಯಾಭೂತಂ) ೩.ಕಾರ್ಮಣ ==== ಚತುಷ್ಠಯಂ ==== * ಇದನ್ನ್ನು ವಿಕಿಗೆ ಹಾಕಬಹುದೇ ವಿಚಾರಿಸಿ ತಿಳಿಸಿ :Bschandrasgr ೧೪:೪೦, ೧೮ ಏಪ್ರಿಲ್ ೨೦೧೨ (UTC) ಬಿಎಸ್ ಚಂದ್ರಶೇಖರ ಸಾಗರ === ಭಗವದ್ಗೀತಾ ತಾತ್ಪರ್ಯ === ---------------------- *[[ಭಗವದ್ಗೀತಾ ತಾತ್ಪರ್ಯ]] ಆರಂಭಿಸಿದ್ದೇನೆ. ನೋಡಿ. ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ. ಶಿವಮೊಗ್ಗ ಜಿಲ್ಲೆ : Bschandrasgr ೧೭:೪೪, ೧೦ ಜೂನ್ ೨೦೧೨ ನಾಲ್ಕನೆಯ ಅದ್ಯಾಯ ತುಂಬುತ್ತಿದ್ದೇನೆ - ಸಲಹೆಗಳಿದ್ದರೆ ಕೊಡಿ ; ಬಿ ಎಸ್ ಚಂದ್ರಶೇಖರ ಸಾಗರ ಶಿವಮೊಗ್ಗ; Bschandrasgr ೧೩:೪೦, ೧೭ ಜೂನ್ ೨೦೧೨ (UTC) All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=287464.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|