Difference between revisions 297096 and 322953 on knwiki

{{merge from|ಪುಟ‎}}
<big>'''ಈಶೋಪನಿಷತ್ತು'''</big> ((ಕನ್ನಡ ಭಾವಾನುವಾದ ಮತ್ತು ವ್ಯಾಖ್ಯಾನ : [[ಬಿ.ಎಸ್.ಚಂದ್ರಶೇಖರ]] [[ಸಾಗರ]] ; ೨೨-೯-೨೦೦೯/2-1-2012) 
ಪ್ರಸಿದ್ಧವಾದ ದಶೋಪನಿಶತ್ತುಗಳಲ್ಲಿ ಒಂಭತ್ತು [[ಉಪನಿಷತ್ತುಗಳು]], ವೇದದ ಅಂಗಗಳಾದ [[ಬ್ರಾಹ್ಮಣ]],ಆರಣ್ಯಕಗಳ ಭಾಗಗಳಾದರೆ, ಚಿಕ್ಕದಾದ [[ಈಶಾವಾಸ್ಯೋಪನಿಷತ್ತು]] ಯಜುರ್ವೇದದ ಭಾಗವೇ ಆಗಿರುವುದರಿಂದ, ಅದನ್ನು ಸಂಹಿತೋಪನಿಷತ್ತು ಎಂದೂ ಕರೆಯುವರು.  ಅದಕ್ಕೆ ಈಶೋಪನಿಷತ್ತು,  ಎಂಬ 
ಹೆಸರೂ ಇದೆ. 
ಇದರಲ್ಲಿ ಕೇವಲ ಹದಿನೆಂಟು ಮಂತ್ರಗಳಿವೆ.  [[ಭಗವದ್ಗೀತೆ]]  ಇದರ ವಿಸ್ತಾರ ರೂಪ ಎಂಬ ಅಭಿಪ್ರಾಯವಿದೆ.  

[[ವೇದಾಂತ]], [[ಉಪನಿಷತ್ತು|ಉಪನಿಷತ್ತುಗಳು]] ಈ ಜಗತ್ತನ್ನು ನಿರಾಕರಿಸುತ್ತವೆ ಮತ್ತು ಕೇವಲ [[ಮೋಕ್ಷ]], ಪರಲೋಕ ಪರವಾದದ್ದೆಂಬ  ಭಾವನೆ ಇದೆ. ಸಂನ್ಯಾಸಿಗಳಾದವರು  ಇವಕ್ಕೆ ವ್ಯಾಖ್ಯಾನ ಟೀಕೆ  ಬರೆಯುವಾಗ ಕೇವಲ ವೈರಾಗ್ಯ, ಮೋಕ್ಷ  ಸಾಧನೆಗೇ ಒತ್ತು ಕೊಟ್ಟು ಇಹ ಸಾಧನೆಗೆ  ಅಗತ್ಯವಾದ ಕಾಯಕಕ್ಕೆ  ಪ್ರಾಧಾನ್ಯತೆ ಕೊಡದಿರುವದು ಕಂಡುಬರುವುದು; ಅದು ಸ್ವಾಭಾವಿಕವೂ  ಹೌದು. ಆದರೆ [[ಉಪನಿಷತ್ತಿ|ಉಪನಿಷತ್ತಿನ]] ಸಾಮಾನ್ಯ -ಸರಳ ಅರ್ಥವನ್ನು  ನೋಡುವಾಗ ಕಾಯಕಕ್ಕೂ   ಪ್ರಾಮುಖ್ಯತೆ ಕೊಟ್ಟಿರುವುದು ಕಾಣುತ್ತದೆ.(contracted; show full)--------------
ಈಶಾವಾಸ್ಯೋಪನಿಷತ್  - ಸ್ವಾಮಿ ಆದಿದೇವಾನಂದ
------------
[[ಈಶಾವಾಸ್ಯೋಪನಿಷತ್]]
[[Wikipedia:ಈಶಾವಾಸ್ಯ ಉಪನಿಷತ್]] 
Bschandrasgr ೦೭:೩೬, ೬ ಜನವರಿ ೨೦೧೨ (UTC)

* ವರ್ಗ:   [[ಹಿಂದೂ ಧರ್ಮ]]  |   [[ಉಪನಿಷತ್ತುಗಳು]]