Difference between revisions 795710 and 795711 on knwiki{{Infobox temple | name = ತಿರುಮಲ ವೆಂಕಟೇಶ್ವರ ದೇವಾಲಯ | image = Tirumala gopurams.JPG | image_size = | image_alt = | caption = | pushpin_map = India Andhra Pradesh (contracted; show full) ದೇವಾಲಯ ತಿರುವನಂತಪುರಂನ ಶ್ರೀ ಪದ್ಮನಾಭಸ್ವಾಮಿ ದೇವಾಲಯ , ಕೇರಳ , ನಂತರ ವಿಶ್ವದ ಶ್ರೀಮಂತ ಯಾತ್ರಾ ಕೇಂದ್ರವಾಗಿದೆ( ಹೆಚ್ಚು ರೂಪಾಯಿ 500 ಶತಕೋಟಿ ). ಈ ದೇವಾಲಯಕ್ಕೆ ಸುಮಾರು ೫೦,೦೦೦ ದಿಂದ ೧,೦೦,೦೦೦ ಭಕ್ತರು ಭೇಟಿ ನೀಡುತ್ತಾರೆ ಮತ್ತು ವಿಶೇಷ ಸಂದರ್ಭಗಳಲ್ಲಿ ೫,೦೦,೦೦ ಗಿಂತಲು ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ. ತಿರುಮಲ ದೇವರ ಕುರುಹು ಸಂಬಂಧಿಸಿದ ಹಲವಾರು ದಂತಕಥೆಗಳು ಇವೆ. ಒಂದು ದಂತಕಥೆಯ ಪ್ರಕಾರ, ದೇವಾಲಯದ ಶ್ರಿ ವೆಂಕಟೇಶ್ವರ ಸ್ವಾಮಿಯ ಮೂರ್ತಿಯು ಕಲಿಯುಗದಲ್ಲಿ ಉಳಿಯುತ್ತದೆ ಎಂದು ನಂಬಲಾಗಿದೆ. ==ಮದ್ಯಯುಗದ ಚರಿತ್ರೆ== ಕಾಂಚಿಪುರಂನ ಪಲ್ಲವರು ತ ನ್ಜೊಂಜಾವುರಿನ ಚೋಳರು ಮತ್ತು ವಿಜಯನಗರದ ಪದನಅರಸರು ವೆಂಕಟೇಶ್ವರ ಸ್ವಾಮಿಯ ಬಭಕ್ತರಾಗಿದ್ದರು. ಶ್ರಿೀರಂಗಂನ ಮಾಲಿಲ್ಲೀ ಕಫ಼ುರ್ ಆರ್ಕ್ರಮಣ ಮಾಡಿದಾಗ ರಂನ್ಗ ಮಂಟಪ ದೇವಸ್ತಾನವು ಶ್ರಿ ೀರಂಗಂನ ಭಕ್ತರಿಗೆ ಆಶ್ರಯವಾಗಿತ್ತು.ವಿಜಯನಗರದ ಆಳ್ವಿಕೆ ನಡೆಯುತ್ತಿದ್ದಾಗ ಈ ದೇವಸ್ಥಾನವು ಸಂಪತ್ತು ಹಾಗುೂ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯಿತು.ಇದಕ್ಕೆ ಮುಕಖ್ಯವಾದ ಕಾರಣವೇನೆಂದರೆ ವಜ್ರಗಳ ಕೊಡುಗೆ.೧೫೧೭ ಇಸವಿಯಲ್ಲಿ ವಿಜತಯನಗರದ ದೊರೆಯಾದ ಶ್ರೀ ಕೃಷ್ಣದೇವರಾಯ ಈ ದೇವಸ್ಥಾನಕ್ಕೆ ಬೇಟಿ ನೀಡಿದಾಗ ಚಿನ್ನ ಆಭರಣಗಳನ್ನು ಈ ದೇವಸ್ಥಾನಕ್ಕೆ ನೀಡಿದರು. ಕೃಷ್ಣದೇವರಾಯ ಹಾಗು ಹೆಂಡತಿಯ ಮೂರ್ಥತಿ ಈ ದೇವಸ್ಥಾನದಲ್ಲಿ ಇದೆ. ವಿಜಯನಗರ ಸಾಮ್ರಾಜ್ಯವು ಇಳಿತವನ್ನು ಕಂಡಾಗ ಮೈಸೂರು ಗಡ್ಡವಾರಿನ ಭಕ್ತರು ಈ ದೇವಸ್ಥಾನಕ್ಕೆ ತಮ್ಮ ಒಡವೆ ಹಾಗು ಅಮೂಲ್ಯ ವಸ್ತುಗಳನ್ನು ಕೋೊಟ್ಟರು. ಮರಾಥಠ ಜನರ ರಾಗೋಜೀ ಬೋನ್ಸಾಲೆ (ಸಾವು-೧೭೫೫) ಈ ದೇವಸ್ಥಾನಕ್ಕೆ ಬೀಟಿ ನೀಡಿ ಈ ದೇವಸ್ಥಾನಕ್ಕೆ ಶಾಶ್ವತವಾದ ಆಡಳಿತವನ್ನು ನಿರ್ಮಾಣಿಸಿದರು. ==ಆಧುನಿಕ ಇತಿಹಸ== ತ1843 ರಲ್ಲಿ ತಿರುಪತಿ ದೇವಸ್ಥಾನಂ ( TTD ) ಸ್ಥಾಪಿಸಲಾಯಿತು , ಮದ್ರಾಸ್ ಪ್ರೆಸಿಡೆನ್ಸಿಯ , ಶ್ರೀ ವೆಂಕಟೇಶ್ವರ ದೇವಾಲಯ ಮತ್ತು ಪುಣ್ಯಕ್ಷೇತ್ರಗಳು ಹಲವಾರು ಆಡಳಿತ ಸುಮಾರು ಒಂದು ಶತಮಾನದ ವಿಕರ್ಣಕರ್ತ ಎಂದು ತಿರುಮಲದ್ಲ್ಲಿಅ ಹಾತಿರಾಂಲಜೀ ಮಠದ ಸೇವಾ ದೋಸ್ಜೀ ದ್ವಓಹಿಸಲಾಗಿತ್ತು 1932 ರಲ್ಲಿ TTD ಕಾಯಿದೆಯಡಿ ಪರಿಣಾಮವಾಗಿ . ಸ್ವಾತಂತ್ರ್ಯ ಆಂಧ್ರ ರಾಜ್ಯದ ಮತ್ತು ಇನ್ನೂ ತೆಲುಗು ಭಾಷಿಕ ಬಹುಪಾಲು ಹೊಂದಿರುವ ತಿರುಪತಿ ಸರಕಾರಕ್ಕೆ ವಹಿಸಲಾಗಿತ್ತು. ಇದರಲ್ಲಿ ಭಾಷಾವಾರು ಆಧಾರದ ಮೇಲೆ ದಾಖಲಿಸಿದವರು ನಂತರ .ಭಾರತದ ಆಂಧ್ರ ಭಾಗವಾಗಿ ಸಂಯೋಜಿಸುವ . (contracted; show full)ಬ್ರಹ್ಮೋತ್ಸವ ತಿರುಮಲದ ಪ್ರಮುಖ ಹಬ್ಬ. ಇದನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.ಭವ್ಯವಾಗಿ ವೈಕುಂಠ ಏಕಾದಶಿ, ರಾಮ ನವಮಿ, ಮತ್ತು ಜನ್ಮಾಷ್ಟಮಿ ಸೇರಿದಂತೆ ಅತ್ಯಂತ ವೈಷ್ಣವ ಉತ್ಸವಗಳನ್ನು ಆಚರಿಸುತ್ತಾರೆ.ದೇವಾಲಯವು ಒಂದು ವಾರದ ಅವಧಿಯಲ್ಲಿ ಲಕ್ಷಾಂತರ ಭಕ್ತರನ್ನು ಪಡೆಯುತ್ತದೆ.ಇತರೆ ಪ್ರಮುಖ ಹಬ್ಬಗಳು ವಸಂಥೊಸ್ಥವ (ವಸಂತಕಾಲ ಹಬ್ಬ)ಮಾರ್ಚ್, ಏಪ್ರಿಲ್ ನಲ್ಲಿ ನಡೆಯುತದೆ,ಮತ್ತು ರಥಸಪ್ತಮಿ (ಮಾಘ ಶುದ್ಧ ಸಪ್ತಮಿ), ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ. ==ಉಲ್ಲೇಖನ== {{reflist}} {{commons category|Tirupati}} [[ವರ್ಗ:ದೇವಾಲಯಗಳು]] All content in the above text box is licensed under the Creative Commons Attribution-ShareAlike license Version 4 and was originally sourced from https://kn.wikipedia.org/w/index.php?diff=prev&oldid=795711.
![]() ![]() This site is not affiliated with or endorsed in any way by the Wikimedia Foundation or any of its affiliates. In fact, we fucking despise them.
|