Difference between revisions 861383 and 861384 on knwiki

{{Infobox temple
| name               = ತಿರುಮಲ ವೆಂಕಟೇಶ್ವರ ದೇವಾಲಯ

| image              = Tirumala gopurams.JPG
| image_size         =
| image_alt          =
| caption            =
| pushpin_map        = India Andhra Pradesh
(contracted; show full)
ತಿರುಮಲ ದೇವರ ಕುರುಹು ಸಂಬಂಧಿಸಿದ ಹಲವಾರು ದಂತಕಥೆಗಳು ಇವೆ. ಒಂದು ದಂತಕಥೆಯ ಪ್ರಕಾರ, ದೇವಾಲಯದ ಶ್ರೀ ವೆಂಕಟೇಶ್ವರ ಸ್ವಾಮಿಯ ಮೂರ್ತಿಯು ಕಲಿಯುಗದಲ್ಲಿ ಉಳಿಯುತ್ತದೆ  ಎಂದು ನಂಬಲಾಗಿದೆ.

==ಮದ್ಯಯುಗದ ಚರಿತ್ರೆ==
ಕಾಂಚಿಪುರಂನ ಪಲ್ಲವರು ತಂಜಾವುರಿನ ಚೋಳರು ಮತ್ತು ವಿಜಯನಗರದ ಅರಸರು ವೆಂಕಟೇಶ್ವರ ಸ್ವಾಮಿಯ ಭಕ್ತರಾಗಿದ್ದರು. ಶ್ರೀರಂಗಂನ ಮಲ್ಲೀ ಕಫ಼ುರ್ ಆಕ್ರಮಣ ಮಾಡಿದಾಗ ರಂಗ ಮಂಟಪ ದೇವಸ್
ಾನವು ಶ್ರೀರಂಗಂನ ಭಕ್ತರಿಗೆ ಆಶ್ರಯವಾಗಿತ್ತು.ವಿಜಯನಗರದ ಆಳ್ವಿಕೆ ನಡೆಯುತ್ತಿದ್ದಾಗ ಈ ದೇವಸ್ಥಾನವು ಸಂಪತ್ತು ಹಾಗೂ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯಿತು.ಇದಕ್ಕೆ ಮುಖ್ಯವಾದ ಕಾರಣವೇನೆಂದರೆ ವಜ್ರಗಳ ಕೊಡುಗೆ.೧೫೧೭ ಇಸವಿಯಲ್ಲಿ ವಿಜಯನಗರದ ದೊರೆಯಾದ ಶ್ರೀ ಕೃಷ್ಣದೇವರಾಯ ಈ ದೇವಸ್ಥಾನಕ್ಕೆ ಬೇಟಿ ನೀಡಿದಾಗ ಚಿನ್ನ ಆಭರಣಗಳನ್ನು ಈ ದೇವಸ್ಥಾನಕ್ಕೆ ನೀಡಿದರು. ಕೃಷ್ಣದೇವರಾಯ ಹಾಗು ಹೆಂಡತಿಯ ಮೂರ್ತಿ ಈ ದೇವಸ್ಥಾನದಲ್ಲಿ ಇದೆ.
(contracted; show full)ಬ್ರಹ್ಮೋತ್ಸವ ತಿರುಮಲದ ಪ್ರಮುಖ ಹಬ್ಬ. ಇದನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರತಿವರ್ಷ ಆಚರಿಸಲಾಗುತ್ತದೆ.ಭವ್ಯವಾಗಿ ವೈಕುಂಠ ಏಕಾದಶಿ, ರಾಮ ನವಮಿ, ಮತ್ತು ಜನ್ಮಾಷ್ಟಮಿ ಸೇರಿದಂತೆ ಅತ್ಯಂತ ವೈಷ್ಣವ ಉತ್ಸವಗಳನ್ನು ಆಚರಿಸುತ್ತಾರೆ.ದೇವಾಲಯವು ಒಂದು ವಾರದ ಅವಧಿಯಲ್ಲಿ ಲಕ್ಷಾಂತರ ಭಕ್ತರನ್ನು ಪಡೆಯುತ್ತದೆ.ಇತರೆ ಪ್ರಮುಖ ಹಬ್ಬಗಳು ವಸಂಥೊಸ್ಥವ (ವಸಂತಕಾಲ ಹಬ್ಬ)ಮಾರ್ಚ್, ಏಪ್ರಿಲ್ ನಲ್ಲಿ ನಡೆಯುತದೆ,ಮತ್ತು ರಥಸಪ್ತಮಿ (ಮಾಘ ಶುದ್ಧ ಸಪ್ತಮಿ), ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುತ್ತದೆ.

==ಉಲ್ಲೇಖನ==
{{reflist}}

{{commons category|Tirupati}}

[[ವರ್ಗ:ದೇವಾಲಯಗಳು]]