Difference between revisions 913596 and 1084900 on knwiki

{{ಅಳಿಸುವಿಕೆ|[[ಅಷ್ಟ ಮಠಗಳು]] ಹೆಸರಿನ ಬರಹ ಆಗಲೇ ಅಸ್ತಿತ್ವದಲ್ಲಿದೆ}}
ದ್ವೈತ ಮತದ ಪ್ರತಿಷ್ಠಾಪನಾಚಾರ್ಯರಾದ ಶ್ರೀ [[ಮಧ್ವಾಚಾರ್ಯ]]ರು ಉಡುಪಿಯಲ್ಲಿ ಅಷ್ಟಮಠಗಳನ್ನು ಸ್ಥಾಪಿಸಿದರು. ಒಂದೊಂದು ಮಠಕ್ಕೆ ಒಬ್ಬೊಬ್ಬ ಸನ್ಯಾಸಿ ಶಿಷ್ಯರನ್ನು ಪೀಠಾಧೀಶರನ್ನಾಗಿಸಿ, ತಾವು ಸ್ಥಾಪಿಸಿದ [[ಕೃಷ್ಣ ಮಠ|ಕೃಷ್ಣ ಮಠದಲ್ಲಿ]] ಶ್ರೀ ಕೃಷ್ಣನ ಪೂಜೆಗೆ ನೇಮಿಸಿದರು. ಪರ್ಯಾಯ ವ್ಯವಸ್ಥೆಯಲ್ಲಿ ಶ್ರೀ ಕೃಷ್ಣನನ್ನು ಪೂಜಿಸಬೇಕೆಂದು ಕಲ್ಪಿಸಿಕೊಟ್ಟರು.

== ಅಷ್ಟಮಠಗಳು ==
ಪರ್ಯಾಯ ವ್ಯವಸ್ಥೆಯ ಅನುಕ್ರಮದಲ್ಲಿ ಈ ಮಠಗಳ ಹೆಸರು ಹೀಗಿವೆ: 
ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶಿರೂರು, ಸೋದೆ, ಕಾಣಿಯೂರು ಮತ್ತು ಪೇಜಾವರ.
== ಮೊದಲ ಪೀಠಾಧೀಶರು ==
(contracted; show full)== ಈ ಲೇಖನಗಳನ್ನೂ ನೋಡಿ ==
* [[ಮಧ್ವಾಚಾರ್ಯ]]
* [[ಕೃಷ್ಣ ಮಠ]]
*[[ಅಷ್ಟ ಮಠಗಳು]]

== ಆಧಾರಗಳು ==
* ಶ್ರೀ ಹೃಷೀಕೇಶ ತೀರ್ಥರು ಬರೆದ ಸಂಪ್ರದಾಯಪದ್ಧತಿ ಎಂಬ ಸಂಸ್ಕೃತ ಕೃತಿ
[[ವರ್ಗ:ಮಠಗಳು]]