Difference between revisions 789826 and 790702 on knwiki

[[ವರ್ಗ:ವಿಕಿಪೀಡಿಯ ಅರಳಿಕಟ್ಟೆ]]
{{Shortcut|[[WP:VPT]]}}
{{ಅರಳಿಕಟ್ಟೆ-nav}}
{{ಸೂಚನಾಫಲಕ-ಅರಳಿಕಟ್ಟೆ}}
{{ಆರ್ಕೈವ್-ಅರಳಿಕಟ್ಟೆ}}

==ವಿಕಿಪೀಡಿಯಕ್ಕೆ ೯==
೨೦೧೨ನೇ ಜೂನ್ ೧೨ ರಂದು ಕನ್ನಡ ವಿಕಿಪೀಡಿಯಕ್ಕೆ ೯ ವರ್ಷ ತುಂಬಿತು. 
(contracted; show full)ಕಾರ]] ಪುಟವನ್ನು ನಾನು ಅಪ್‍ಡೇಟ್‍ ಮಾಡುವುದನ್ನು ನಿಲ್ಲಿಸಿದೆ, ಅದು ಈಗಲೂ ಹಳೆಯ ಮುಖ್ಯಮಂತ್ರಿಯ ಹೆಸರನ್ನೇ ಹೊಂದಿದೆ, ಆದರೆ ಅದನ್ನು ತಿದ್ದಿದವರು ಅಪಡೇಟ್ ಬಗ್ಗೆ ಕಿಂಚತ್ತು ಯೋಚಿಸಿಲ್ಲ ಎನ್ನವುದು ವಿಷಾದದ ಸಂಗತಿ. ನಿಮ್ಮಿಂದ ಕನ್ನಡ ವಿಕಿ ಚೆನ್ನಾಗಿ ಬೆಳೆಯಲಿ. '''ವಿಜ್ಞಾನದ ಹೊಸ ಸಂಶೋದನೆಗಳು ಕನ್ನಡ ವಿಕಿಗೆ ಅನಗತ್ಯ ಎನ್ನುವ ವಿಚಾರ ಅಧ್ಭುತವಾದುದು!''' ನೀವು ಪರೋಕ್ಷವಾಗಿ ನನ್ನನ್ನು ಹೊರ ತಳ್ಳುತ್ತಿದ್ದೀರಿ,(ಇದನ್ನು ದಬ್ಬಾಳಿಕೆ ಎನ್ನಬಹುದೇ?) ಧನ್ಯವಾದಗಳು.[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೧:೧೫, ೨ ಆಗಸ್ಟ್ ೨೦೧೭ (UTC)

==೧೧-೮-೨೦೧೭==
*[[ಐಎನ್‌ಎಸ್ ಕಲ್ವರಿ]] ಮತ್ತು ಇತರೆ
@[[ಸದಸ್ಯ:Bschandrasgr|Bschandrasgr]] '''ಈ ರೀತಿಯಲ್ಲಿ ಪ್ರಜಾವಾಣಿಯಿಂದ ನಕಲು ಮಾಡಿ ಬರೆಯುವುದು ಸೂಕ್ತವೇ? ವಿಶ್ವಕೋಶಕ್ಕೆ ಮಾಹಿತಿ ಹಾಕುವಾಗ ಅದು ವಿಶ್ವಕೋಶದ ಮಾದರಿಯಲ್ಲಿ ಇರಲಿ. ಕನ್ನಡ ವಿಕಿಪೀಡಿಯ ಬೇರೆ ದಿನಪತ್ರಿಕೆಗಳಿಂದ ಪಡೆದ ಮಾಹಿತಿಯನ್ನು ತುಂಬಿಸುವ ಡಂಪಿಂಗ್ ಯಾರ್ಡ್ ಆಗದಿರಲಿ ಎಂಬುದು ನನ್ನ ಆಶಯ'''--[[User:Gopala Krishna A|ಗೋಪಾಲಕೃಷ್ಣ]] [[User talk:Gopala Krishna A|(ಚರ್ಚೆ)]] ೦೯:೧೯, ೧೧ ಆಗಸ್ಟ್ ೨೦೧೭ (UTC)
*ಕೇವಲ ಮಾಹಿತಿಗಳಿದ್ದಲ್ಲಿ ಅದನ್ನೇ ಹಾಕುವುದರಲ್ಲಿ ತಪ್ಪೇನು?? ಈ ವಿಷಯವನ್ನು ಹಾಕಬೇಕೆಂದರೆ ಅದರ ಮಾಹಿತಿಯ ವಾಕ್ಯಗಳನ್ನು ಬದಲಿಸಲು ಸಾದ್ಯವೇ? 
*'''ಇನ್ನು ಮುಂದೆ ಯಾವುದೇ ವಿಜ್ಞಾನ , ತಾಂತ್ರಿಕ ವಿಷಯದ ಮಾಹಿತಿಗಳನ್ನು ಹಾಕುವುದನ್ನು ಕೈಬಿಡಬೇಕಷ್ಟೆ'''!! ಏಕೆಂದರೆ ಆ ವಾಕ್ಯಗಳನ್ನು ಬದಲಿಸಿ ಬರೆಯಲು ಅಥವಾ ಸಂಕ್ಷೇಪಿಸಲು ಬರುವುದಿಲ್ಲ. ಆ ಮಾಹಿತಿಗಳನ್ನು ಪತ್ರಿಕೆಯವರು ಸರ್ಕಾರಿ ಅಥವಾ ಇಲಾಖೆ ಯಾ  ಕಂಪನಿಯಿಂದ ಪಡೆದಿರುವುದರಿಂದ ಅದಕ್ಕೆ ಕಾಪಿರೈಟ್ ಇರುವುದಿಲ್ಲ. 
*'''ನಿಮ್ಮದು ಪ್ರಬಲ ವಿರೋಧವಿದ್ದಲ್ಲಿ ಮುಖ್ಯವಾದ ಮಾಹಿತಿಗಳನ್ನು ತುಂಬುವುದನ್ನು ನಿಲ್ಲಿಸುತ್ತೇನೆ.'''
*ಹಾಗೆಯೇ, ಈ ದಿನ 13ನೇ ಉಪರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಪ್ರಮಾಣವಚನ ಸ್ವೀಕರಿಸಿದ ವಿಷಯ ಮತ್ತು ಅವರ ವ್ಯಕ್ತಿ ಚಿತ್ರಣವನ್ನು ನಾನು ಸ್ವಂತ ಯೋಚಿಸಿ ಬರೆಲು ಸಾದ್ಯವಿಲ್ಲ. ಮೇಲಾಗಿ ಆಧಾರವಿಲ್ಲದೆ ಬರೆಯುವಂತೆಯೂ ಇಲ್ಲ. 
* ಈಗ [[ಐಎನ್‌ಎಸ್ ಕಲ್ವರಿ]] ಲೇಖನಕ್ಕೆ ಮುಂದಿನ ವಿಶೇಷ ವಿವರಗಳು ಪತ್ರಿಕೆಯಲ್ಲಿ ಬಂದುದನ್ನೇ ಹಾಕಬೇಕಾಗುವುದು; ಏಕೆಂದರೆ ಅದು ತುಂಬಾ ಸಂಕ್ಷಿಪ್ತವಾಗಿದೆ. ಎರಡನಯದಾಗಿ ನೀವು ಹೆಸರು ಬದಲಾಯಿಸಿದುದು ಸರಯಲ್ಲ. ಹುಡುಕುವವರು ಜಲಾಂತರ್ಗಾಮಿ ಎಂದೇ ಹುದುಕುವರು. ಅದೂ ನಾನು ಸಂಪಾದನೆ ಮಾಡುತ್ತಿರುವಾಗ ಬದಲಾಯಿಸಿ ಘರ್ಷಣೆಗೆ ಕಾರಣವಾಯಿತು. '''ಮುಂದಿನ ಮುಖ್ಯ ವಿವರ ತುಂಬಬೇಕಿತ್ತು ನಿಲ್ಲಿಸಿದ್ದೇನೆ.''' ಮಾಹಿತಿ ವಿವರಗಳು ಅಪೂರ್ಣವಾಯಿತು, ಇದು ಕನ್ನಡ ವಿಕಿಯ ಹಣೇಬರಹ. 
*[[ಕ್ರೀಡೆ]];
'''ಈಗ ಲಂಡನ್ನಿನಲ್ಲಿ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ಪಂದ್ಯಗಳು ನಡೆಯುತ್ತಿವೆ.''' ಅದು ಇಡೀ ಜಗತ್ತಿನಲ್ಲಿ ಒಂದು ಆಸಕ್ತಿಯ ವಿಷಯ. '''ಆದರೆ ಕನ್ನಡದಲ್ಲಿ ಅತ್ಲೆಟಿಕ್ಸ್ ಗೆಸಂಬಂದಪಟ್ಟ ಪುಟವೇ ಇಲ್ಲ.'''  ಭಾರತ ವಿಶ್ವ ಅತ್ಲೆಟಿಕ್ಸ್ ನಲ್ಲಿ ಸ್ವಲ್ಪ ಹಿಂದೆ ಇದ್ದರೂ ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧಕರು ಇದ್ದಾರೆ, ಭಾರತದಿಂದ ಈ ವಿಶ್ವಅಥ್ಲೆಟಿಕ್ ಛಾಂಪಿಯನ್ ಶಿಪ್ ಗೆ ೨೫ ಪಟುಗಳು ಹೊಗಿದ್ದಾರೆ. ಅವರ ವಿವರ ಮತ್ತು ಲಂಡನ್ನಿನ ವಿಶ್ವ ಅಥ್ಲೆಟಿಕ್ ಛಾಂಪಿಯನ್ ಶಿಪ್ ೨೦೧೭ ರವಿವರ ಹಾಕಬೇಕೆಂದು ಬಯಸಿದ್ದೆ; ಆದರೆ ಬಹಳಷ್ಟು ವಿಯ ಪತ್ರಿಕೆಯಿಂದಲೇ ತೆಗೆದುಕೊಳ್ಲಬೇಕು - ಅದಕ್ಕೆ ನಿಮ್ಮಲ್ಲರ (ನಿರ್ವಾಹಕರ) ವಿರೋದವಿರುವುದರಿಂದ ಅತ್ಲೆಟಿಕ್ಚ್ಸ್ ವಿಷಯ ಪುಟ ತರೆಯುವುದನ್ನು ಕೈಬಿಡಬೇಕಾಗಿದೆ.:  
ವಂದನೆಗಳು[[ಸದಸ್ಯ:Bschandrasgr|Bschandrasgr]] ([[ಸದಸ್ಯರ ಚರ್ಚೆಪುಟ:Bschandrasgr|ಚರ್ಚೆ]]) ೧೦:೩೮, ೧೧ ಆಗಸ್ಟ್ ೨೦೧೭ (UTC)